Popular posts from this blog
ಫಸ್ಟ್ ಬೆಂಚ್ ಸುಂದ್ರಿ
ಮೊದಲ ಬೆಂಚಲಿ ನಗದೆ ಕುಳಿತ ಚೆಂದಗೆನ್ನೆಯ ಹುಡುಗಿಯೆ ಚೂರು ನಗದ ಕೆಂಪು ತುಟಿಗೆ ಯಾವ ಪಾಪವು ಅಡರಿದೆ ಹೆರಳ ತುಂಬ ಮಲ್ಲೆ ಹೂಗಳು ಘಮವ ಸುಮ್ಮನೆ ಬೀರಿವೆ ಹಿಂದೆ ಕೂತ ಹೈಕಳೆಲ್ಲ ಹೊಳ್ಳೆ ಅರಳಿಸಿ ಹೀರಿವೆ. ಅಷ್ಟು ಗದ್ದಲ ನಡುವೆ ನಿನ್ನ ಗೆಜ್ಜೆ ಸದ್ದು ಕೇಳಿದೆ, ಎಲ್ಲ ಕಿವಿಗಳು ನಿನ್ನ ಕಡೆಯೇ ದಿಕ್ಕ ಬದಲಿಸಿ ನೋಡಿವೆ. ಎದೆಗೆ ಗಕ್ಕನೆ ತುಂಬಿಕೊಂಡೆ ಕಣ್ಣಿನೊಳಗೆ ಬಿಡಿಸಿಕೊಂಡೆ ರಾತ್ರಿ ಕನಸಿಗೆ ಬಿಟ್ಟುಕೊಂಡೆ ಹುಳಗಳಂತೆ ನಿನ್ನನು -ಪ್ರವರ
ನದಿಯ ತಟದಲ್ಲೊಂದು ಬೋಳು ಮರ
ನದಿಯ ತಟದಲ್ಲೊಂದು ಬೋಳು ಬೋಳಾದ ಮರ ಅದರ ಬುಡದಲ್ಲೊಂದಿಷ್ಟು ಹಸಿರು ಹುಲ್ಲು ಬೋಳಾದ ಮರಕ್ಕೆ ಹತ್ತಾರು ಕಾಗೆ-ಗುಬ್ಬಿ ಗೂಡುಗಳು ನದಿಯ ದಂಡೆಯಲ್ಲಿದ್ದರೂ ನೀರುಣ್ಣದ ಮರ ಎಷ್ಟೇ ಗಾಳಿ ಬೀಸಿದರೂ ನಿಂತಿದೆ ಅಲ್ಲಾಡದೆ ಸುಮಾರು ವರುಷಗಳಾಯಿತು ಹಾಗೆ ನಿಂತು ಯಾರನ್ನೋ ಕಾಯುತ್ತಿರುವಂತಿದೆ ಹಸಿರುಡಲೊಲ್ಲದು, ಇರಬೇಕಂತೆ ಹೀಗೆ ವಿಧವೆಯಂತೆ ಯಾರದೋ ಮನೆಯ ಹಬ್ಬದಡುಗೆಗೆ ಉರಿ ಹಚ್ಚಿದ ಒಲೆಯ ಕಟ್ಟಿಗೆಯಾಗಬೇಕಂತೆ ಅದಕ್ಕೆ ಈ ತಪಸ್ಸು....
neenobba sensitive barahagaara kano.....
ReplyDeletewhat to say other than wonderfull
guruji thanx.... odidyala ade khushi.....
Deletejeevavannu saavige lanchavaagi needi sattamele yentha sukha needitu ninage ee masanada daari????......nice poem
Deleteಜೀವನದಿಂದ ಮುಕ್ತಿ ಹೊಂದಬೇಕಾದರೆ ಜೀವ ಸಾವಿಗೆ ಕೊಡಬೇಕಾದ ಲಂಚ ಅನ್ನೋದು ನನ್ನ ಅನಿಸಿಕೆ..... :
ReplyDeleteಭವದ ಬಂದರುಗಳ ಕೊನೆಯ ಕಂಡವನು ನೀನು ,,
ReplyDeleteಕೊನೆಯ ಕನಸಿನಲಿ ಕವನ ಗೀಚಿದವ ನೀನು ,..
ಇರದಿರಲಿ ವ್ಯರಾಗ್ಯ ಭಾವ,.
ಇರುವ ಭಾಗ್ಯವ ನೆನೆದು, ಭವದ ಭವಿಷ್ಯಕೆ,.
ತೃಪ್ತಿಯ ತಪೋವನಕೆ,. ಅಡಿಯಿಡುವ ಬಾರಾ,..
ವ್ಹಾವ್ ಅದ್ಬುತ ಸಾಲುಗಳು ಸರ್......... ಡಿ.ವಿ.ಜಿ ಯವರ ಸಾಲುಗಳು ಅಂದಗಟ್ಟಿವೆ...... ಧನ್ಯವಾದಗಳು......
Delete